Sunday, February 15, 2009

ಹದಿಹರೆಯದ ಹದಿನಾರು ಸಾವಿರ ಗೆಳತಿಯರು

ನಾನ್ಯಾಕೆ ನಿನ್ನನ್ನ ಕೃಷ್ಣಾರ್ಪಣ ಮಾಡಲಿ ವರಿಸುವ ದಿನದಂದೇ ಗೆಳತಿ
ಕೃಷ್ಣನನ್ನು ಸೇರಬೇಕೆಂದ ಋಷಿ ವಂಶ ನೀನಾ...
ಹೀಗೆ ಬಯಸಿದವರ ಕುರಿತಾಗಿ ಚಿಂತಿಸುತ್ತಾ ನನ್ನ ಮನದಂಗಳದಲ್ಲಿ
ಓಡಾಡಿದ ಆ ಮಾರು(ಮರು)ವೇಷ ಪುರುಷಿಯರ ಕುರಿತಾಗಿ ತೋಚಿದ ಸಾಲುಗಳು ಇವು...
ರಾತ್ರಿ ಪಯಣಿಸುವಾಗ ಕದ್ದು ಮರಮೋಡಗಳ ಮಧ್ಯೆ ಇಣುಕುವ ಚಂದಿರ
ಅಲ್ಲಲ್ಲಿ (ಹಾರಿ)ಹರಿ ಬಿಟ್ಟ ಕೃಷ್ಣ ದೋಚಿದ ಸೀರೆಗಳ ಕಂಡು ಮುಸಿಮುಸಿ ನಕ್ಕ ಹಾಗೆ
ಯಾಕೆ ಕಾಣಿಸುತ್ತಾನೋ...
ಬೆತ್ತಲಾದ ನಂತರ ನಿನ್ನ ಅರೆಸತ್ಯದ ಕಚಗುಳಿ ಇರಬೇಕೇನೋ...

0 Comments:

Post a Comment

Subscribe to Post Comments [Atom]

<< Home